ಪರಂಗಿಪೇಟೆ ಆ25:SSF ತುಂಬೆ ಶಾಖೆಯ ವತಿಯಿಂದ ತಿಂಗಳು ಪ್ರತಿ ನಡೆಯುವ ತಿಂಗಳ ತರಗತಿ
24/09/2017 ರಂದು ಇಶಾ ನಮಾಝಿನ ಬಳಿಕ ತುಂಬೆ ಸುನ್ನೀ ಕಲ್ಚರಲ್ ಸೆಂಟರ್'ನಲ್ಲಿ ನಡೆಯಿತು.
ಪ್ರಸುತ ಕಾರ್ಯಕ್ರಮದಲ್ಲಿ SSF ತುಂಬೆ ಶಾಖೆಯ ಉಪಾಧ್ಯಕ್ಷರಾದ ಲತೀಫ್ ಹಿಮಮಿ ಸ್ವಾಗತಿಸಿದರು ಬಳಿಕ ಅಲ್-ಅನ್ಸಾರ್ ವಾರ ಪತ್ರಿಕೆ,ಮೈಲಾಂಜಿ ಮಾಸ ಪತ್ರಿಕೆಯ ಸಂಪಾದಕರು,ಉಳ್ಳಾಲ ಮುಕಚೇರಿ ಮದ್ರಸದ ಸದರ್ ಮುಹಲ್ಲಿಮರು,ತೈಬ ವುಮೆನ್ಸ್ ಇನ್ಸ್ಟಿಟ್ಯೂಟ್ ಅಫ್ ಇಸ್ಲಾಮಿಕ್ ಶರೀಅತ್ ಮುಕಚೇರಿ ಉಳ್ಳಾಲ ಇದರ ಟ್ರೈನರಾದ *ಬಹು!ಇಸ್ಮಾಯಿಲ್ ನಹೀಮಿ ಮಂಗಲಪೇಟೆ ಉಸ್ತಾದರು ಮುಹರ್ರಮಿನ ಮಹತ್ವ ಎಂಬ ವಿಷಯದಲ್ಲಿ ಮುಖ್ಯ ತರಗತಿ ನಡೆಸಿದರು.*
ಕಾರ್ಯಕ್ರಮದಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್.ಬಿ,SSF ತುಂಬೆ ಶಾಖೆಯ ಉಪಾಧ್ಯಕ್ಷರಾದ ಹನೀಫ್ ಎಂ.ಎ,ಕೋಶಾಧಿಕಾರಿ ಅದಂ ಟಿ.ಎ ಹಾಗು ಶಾಖಾ ಮಟ್ಟದ ಕಾರ್ಯಕರ್ತರು ನಾಡಿನ ಹಿರಿಯರು ಸಹಿತ ಹಲವಾರು ಸುನ್ನೀ ಕಾರ್ಯಕರ್ತರು ಉಪಸ್ಥರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಖಾ ಕಾರ್ಯದರ್ಶಿ ನೌಷದ್ ತುಂಬೆ ದನ್ಯವಾದಗೈದರು.
Report By :Irfaz Tumbey
24/09/2017 ರಂದು ಇಶಾ ನಮಾಝಿನ ಬಳಿಕ ತುಂಬೆ ಸುನ್ನೀ ಕಲ್ಚರಲ್ ಸೆಂಟರ್'ನಲ್ಲಿ ನಡೆಯಿತು.
ಪ್ರಸುತ ಕಾರ್ಯಕ್ರಮದಲ್ಲಿ SSF ತುಂಬೆ ಶಾಖೆಯ ಉಪಾಧ್ಯಕ್ಷರಾದ ಲತೀಫ್ ಹಿಮಮಿ ಸ್ವಾಗತಿಸಿದರು ಬಳಿಕ ಅಲ್-ಅನ್ಸಾರ್ ವಾರ ಪತ್ರಿಕೆ,ಮೈಲಾಂಜಿ ಮಾಸ ಪತ್ರಿಕೆಯ ಸಂಪಾದಕರು,ಉಳ್ಳಾಲ ಮುಕಚೇರಿ ಮದ್ರಸದ ಸದರ್ ಮುಹಲ್ಲಿಮರು,ತೈಬ ವುಮೆನ್ಸ್ ಇನ್ಸ್ಟಿಟ್ಯೂಟ್ ಅಫ್ ಇಸ್ಲಾಮಿಕ್ ಶರೀಅತ್ ಮುಕಚೇರಿ ಉಳ್ಳಾಲ ಇದರ ಟ್ರೈನರಾದ *ಬಹು!ಇಸ್ಮಾಯಿಲ್ ನಹೀಮಿ ಮಂಗಲಪೇಟೆ ಉಸ್ತಾದರು ಮುಹರ್ರಮಿನ ಮಹತ್ವ ಎಂಬ ವಿಷಯದಲ್ಲಿ ಮುಖ್ಯ ತರಗತಿ ನಡೆಸಿದರು.*
ಕಾರ್ಯಕ್ರಮದಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್.ಬಿ,SSF ತುಂಬೆ ಶಾಖೆಯ ಉಪಾಧ್ಯಕ್ಷರಾದ ಹನೀಫ್ ಎಂ.ಎ,ಕೋಶಾಧಿಕಾರಿ ಅದಂ ಟಿ.ಎ ಹಾಗು ಶಾಖಾ ಮಟ್ಟದ ಕಾರ್ಯಕರ್ತರು ನಾಡಿನ ಹಿರಿಯರು ಸಹಿತ ಹಲವಾರು ಸುನ್ನೀ ಕಾರ್ಯಕರ್ತರು ಉಪಸ್ಥರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಶಾಖಾ ಕಾರ್ಯದರ್ಶಿ ನೌಷದ್ ತುಂಬೆ ದನ್ಯವಾದಗೈದರು.
Report By :Irfaz Tumbey