Thursday, 12 October 2017

*ಎಸ್ ವೈ ಎಸ್ ಬಿ ಸಿ ರೋಡು ಬ್ರಾಂಚ್ ರಚನೆ*

*ಎಸ್ ವೈ ಎಸ್ ಬಿ ಸಿ ರೋಡು ಬ್ರಾಂಚ್ ರಚನೆ*

_ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್‌ ಬಿ ಸಿ ರೋಡ್‌ ಬ್ರಾಂಚನ್ನು ಇತ್ತೀಚೆಗೆ ಬಿಸಿ ರೋಡಿನ ಜಿಲ್ಲಾ ಕಛೇರಿಯಲ್ಲಿ ರೂಪೀಕರಿಸಲಾಯಿತು._ *ಅಧ್ಯಕ್ಷರಾಗಿ ಬಶೀರ್ ಹಾಜಿ ಕೈಕಂಬ, ಪ್ರಧಾನ* *ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿದ್ದೀಕ್ ಕೈಕಂಬ ಮತ್ತು ಕೋಶಾಧಿಕಾರಿಯಾಗಿ ಬಶೀರ್ ಪರ್ಲಿಯ ಇವರನ್ನು ಆಯ್ಕೆ ಮಾಡಲಾಯಿತು.*
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ
ಇಸ್ಮಾಯಿಲ್ ಮಿತ್ತಬೈಲ್, ಅಶ್ರಫ್ ಮದನಿ ಬಂಟ್ವಾಳ, ರಫೀಕ್ ಮುಸ್ಲಿಯಾರ್ ಅರಬ್ಬಿಗುಡ್ಡೆ, ಇಬ್ರಾಹಿಮ್ ಹಾಜಿ ಪರ್ಲಿಯ, ಇಬ್ರಾಹಿಮ್ ಹಾಜಿ ಬಿ ಸಿ ರೋಡ್‌ ಇವರನ್ನು ಆರಿಸಲಾಯಿತು.

ಸಭೆಯಲ್ಲಿ ಎಸ್ ವೈ ಎಸ್ ಬಂಟ್ವಾಳ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಪೆರಾಳ ಅಧ್ಯಕ್ಷತೆ ವಹಿಸಿದ್ದರು. ಅಲ್ ಹಾಜಿ ಹಂಝ ಮದನಿ ಮಿತ್ತೂರು ಸಭೆಯನ್ನು ಉಧ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್‌  ವೈಎಸ್ ಬಂಟ್ವಾಳ ಸೆಂಟರ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ ಎಸ್ ಆರ್ ಟಿ ಸಿ, ಬಂಟ್ವಾಳ ಡಿವಿಜನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ, ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ, ಅಬ್ದುಲ್ಲ ಕೊಳಕೆ, ಹಾರಿಸ್ ಪೆರಿಯಪಾದೆ ಉಪಸ್ಥಿತರಿದ್ದರು.

ವಿವಿಧ ವಿಷಯಗಳ ದೀನಿ ಪ್ರಭಾಷಣಗಳು....click me

ULAMA CONFERENCE @ UPPINANGADY ON 09-10-2017









SSF 4G CAMP 2017 @ MALJA"E UJIRE / MANSHAR TANGAL

SSF 4G CAMP 2017 @ MALJA"E UJIRE / RAFEEQ SAADI DELAMPADI



SSF 4G CAMP 2017 @ MALJA"E UJIRE / closing ceremony / BEKAL USTHAD/ UJIRE TANGAL




f
2.kasmir ssf student campaign against drug

3.

perod usthad class in saqafi sangama...about duties and responsibility for muhallim and usthads


4.

Psychologyst Muhseen speech at Alluring..KCF tour


5.ssf kannada satyada hadi song

6

ದೇಶಪ್ರೇಮ ಯಾವುದು?...

7

MINHAJ WOMENS COLLEGE OPENING CEREMONY SPECCH BY YUSUF SAQAFI BAITHAR(KCF)

8

perod usthad speech at thirurangadi

SYS deligate meet speech by husain saadi part 2

Benifits of reading al qurhan


ಇಸ್ಲಾಮಿನಲ್ಲಿ ಹಾಡು ಮತ್ತು ಸಂಗೀತ 1 and 2



rasheed saadi boliyar @ takwa masjid ...short speech



asfak faizy @ takwa masjid




qurhan class by zaini usthad kannada speech

punya swahabi islamic song


ISLAMIC HUZU AND HEALTH BENIFIT IN KANNADA


about touba beary speech by ashraf saadi malluru ಬ್ಯಾರಿ ಸ್ಪೀಚ್ ವಿ‍ಷಯ: ತೌಭ(ಪಶ್ಚತಾಪ)

#ವಾರಿಸ್_ಉಸ್ತಾದ್_ಹೇಗೆ_ಆರಂಭಿಸಲೆಂದು_ತಿಳಿಯುತ್ತಿಲ್ಲ

#ವಾರಿಸ್_ಉಸ್ತಾದ್_ಹೇಗೆ_ಆರಂಭಿಸಲೆಂದು_ತಿಳಿಯುತ್ತಿಲ್ಲ....ನಾನೇನೂ ನಿಮ್ಮ ಒಡನಾಡಿಯಲ್ಲ...ಅಣ್ಣನೋ ...ತಮ್ಮನೋ ...ಅಲ್ಲ...ಹೆಚ್ಚೇಕೆ ನನ್ನ ಜೀವನದಲ್ಲಿ ಒಮ್ಮೆಯೂ ತಮ್ಮನ್ನು ನಾನು ಮುಖತ ಕಂಡಿಲ್ಲ....
ಉಸ್ತಾದ್.....ಆದರೂ...ತಮ್ಮ ಮರಣವಾರ್ತೆ ತಿಳಿದಂದಿನಿಂದ ಮನವೇಕೋ ಮಿಡಿಯುತಿದೆ...ಕೇವಲ ಒಬ್ಬನದಲ್ಲ.....ನನ್ನಂತೆಯೇ ಮರಣದ. ಮೂಲಕ ತಮ್ಮಪರಿಚಯವಾದ ಹಲವರದು....
ವ್ಯಕ್ತಿಯೊಬ್ಬನ ಮಹತ್ವ ತಿಳಿಯಬೇಕೆಂದರೆ ಆತ ಮರಣಹೊಂದಬೇಕು ಎಂಬ ಮಹಾತ್ಮರುಗಳ ಮಾತು ತಮ್ಮ ಮರಣದ ಮೂಲಕ ದಿಟವಾಗುತ್ಥಿದೆ. ತನ್ನ ಮುಂದೆ ಹಾದುಹೋದ ಜನಾಝದ ಕುರಿತು ಸ್ವಹಾಬಿಗಳು ಮೆಚ್ಚುಗೆಯ ಮಾತನ್ನಾಡಿದಾಗ ಆತ ಸ್ವರ್ಗಸ್ಥನಾದ ಎಂಬ ಪ್ರವಾದಿಯವರ ಮಾತು ನೆನಪಾಗುತ್ತಿದೆ.ಯಾಕೆಂದರೆ ತಮ್ಮ ಮರಣವಾರ್ತೆ ತಿಳಿದಾಗಲೂ ಜನರ ಒಕ್ಕೊರೊಳಿನ ಮಾತು ತಮ್ಮ ಉತ್ತಮ ವ್ಯಕ್ತಿತ್ವದ ಕುರಿತಾಗಿತ್ತು.
ಕೆಲವರಿಗಷ್ಟೇ ಪರಿಚಿತವಾಗಿದ್ದ ನಿಮ್ಮ ಹೆಸರು ಮರಣದ ಮೂಲಕ ಎಲ್ಲರೂ ತಿಳಿಯುವಂತಾಯಿತು.ರಬ್ಬೇ ....ವಾರಿಸ್ ಉಸ್ತಾದರ ಪಾರತ್ರಿಕ ಜೀವನ ಪ್ರಕಾಶಯಮಗೊಳಿಸು ಎಂಬ ಪ್ರಾರ್ಥನೆ ಎಲ್ಲೆಡೆಯೂ ಅನುರಣಿಸಿತು.ಉಸ್ತಾದ್ ತಮ್ಮಂತಹ ಭಾಗ್ಯವಂತರು ಇನ್ನಾರಿದ್ದಾರೆ..?ತನ್ನ ಶಿಷ್ಯನ ಜನಾಝ ದರ್ಶನಕ್ಕಾಗಿ ಶೈಖುನಾ ಕಾಂತಪುರಂ ಉಸ್ತಾದರು ತನ್ನೆಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಸ್ವದೇಶಕ್ಕೆ ಮರಳಬೇಕಾದರೆ.......ತಂಙಳ್ ಉಸ್ತಾದರಿಗೆ ಇನ್ನೂ ಆ ವಾರ್ತೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲವೆಂದಾದರೆ.....ಹೆತ್ತಬ್ಬೆಯನ್ನು ಕಳೆದುಕೊಂಡಂತೆ ರೋಧಿಸುತ್ತಿರುವ ತಮ್ಮ ಶಿಷ್ಯಂದಿರ ಕಣ್ಣೀರು ಇನ್ನೂ ಬತ್ತಿಲ್ಲವೆಂದಾದರೆ.......ಅವರೆಡೆಯಲ್ಲಿ ತಾವು ಮೂಡಿಸಿದ ಛಾಪು ಅದೆಂತಹುದೋ..
ಉಸ್ತಾದ್ ನಿಮ್ಮಂತಹ ಮರಣ ನಮಗೂ ಬರಬಾರದೇ ಎಂದು ನನ್ನಂತೆಯೇ ಹಲವರು ಚಿಂತಿಸುತ್ತಿದ್ದಾರೆ.ಹಾಗೆ ಭಾವಿಸುವುದರಲ್ಲೇನಾದರೂ ತಪ್ಪಿದೆಯೇ?ನಿಮಗೂ ತಿಳಿದಿದೆಯಲ್ಲವೇ........ಸ್ವಹಾಬಿಯೊಬ್ಬರು ಮರಣಹೊಂದಿದರು..ತನ್ನ ಶಿಷ್ಯನ ಅಂತಿಮ ಯಾತ್ರೆಯಲ್ಲಿ ಪ್ರವಾದಿವರ್ಯರ ಪ್ರಾರ್ಥನೆಯನ್ನು ಕಂಡ ಸ್ವಹಾಬಿಯೊಬ್ಬರು ಉದ್ಘರಿಸಿದ ಮಾತು...."ಆ ಮಯ್ಯಿತ್ ನಾನಾಗಿದ್ದರೇ"....
ನಾಳೆ ಪರಲೋಕದಲ್ಲಿ ಅಲ್ಲಾಹನು ನಮ್ಮನ್ನು ಒಂದುಗೂಡಿಸಲಿ ಆಮೀನ್

Popular Posts

Blog Archive