Sunday, 3 September 2017

ಕತ್ತಾರ್ ಕೆ ಸಿ ಎಫ್ ಆಶ್ರಯದಲ್ಲಿ ಈದ್ ವಿನೋದ ಯಾತ್ರೆ ಮತ್ತು ಕ್ರೀಡಾ ಕೂಟ...........

ಬಕ್ರೀದ್ ಹಬ್ಬದ ಪ್ರಯುಕ್ತ K.C.F. ಮತ್ತುI.C.F, R.S.C.ಇದರ ಸಂಯುಕ್ತ ಆಶ್ರಯದಲ್ಲಿ ಈದ್ ವಿನೋದ ಯಾತ್ರೆ ಮತ್ತು ಕ್ರೀಡಾ ಕೂಟವನ್ನು ಅಲ್ ಕೋರ್ ಸ್ಟೇಡಿಯಂನಲ್ಲಿ ಎರ್ಪಡಿಸಲಾಗಿತು....

ದಿನಾಂಕ 2/9/2೦17 ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ಮರ್ಕಿಯಾ ಕಂಪೌಂಡಿನ ಮಸೀದಿಯಲ್ಲಿ ಮರ್ಹೊಂ ಪೊಸೋಟ್ ತಂಗಳ್ ರವರ ಅನುಸ್ಮರಣೆ ಮತ್ತು ದುಃಆ ಕಾರ್ಯಕ್ರಮದ ಬಳಿಕ ಕೆ ಸಿ ಫ್ ಕಾರ್ಯಕರ್ತರು ಪ್ರತೇಕ ವಾಹನದಲ್ಲಿ ಅಲ್ ಕೋರಿಗೆ ವಿನೋದ ಯಾತ್ರೆ ತೆರೆಳಿದೆವು ಅದೇ ರೀತಿ ದೊಹಾ ಖತ್ತರಿನ ವಿವಿಧ ಭಾಗಗಳಿಂದ ಪ್ರಸ್ತುತ ಸಂಯುಕ್ತ ಸಮಿತಿಯ ಸದಸ್ಯರುಗಳು ಅಲ್ ಕೋರ್ ಕ್ರೀಡಾಂಗಣಕ್ಕೆ ಆಗಮಿಸಿದರು. ಅಲ್ ಕೋರ್ ಸಮಿತಿಯು ಆಗಮಿಸಿದ ಎಲ್ಲಾ ಅತಿಥಿಗಳಿಗೆ ಭವ್ಯವಾದ ಸ್ವೀಕರಣವನ್ನು ನೀಡಲಾಯಿತು ನಂತರ ಪರವಣ್ಣ ಅಬ್ದುರಝಕ್ ಸಖಾಫಿ ಉಸ್ತಾದಾರ ದುಃಆ ದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕೇರಳದ ಪ್ರಸಿದ್ಧ ಮನ ಶಾಸ್ತ್ರ ತಜ್ಞರು ವಾಗ್ಮಿಯು ಆದ ಡಾ"ಮುಹಸಿನ್ ರವರು ಕುಟುಂಬ ಮತ್ತು ಪ್ರವಾಸಿ ಎಂಬ ವಿಷಯದಲ್ಲಿ ಚರ್ಚೆಯನ್ನು ನಡೆಸಿದರು. ನಂತರ ವಿವಿಧ ವಿಷಯಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.








ಲುಹ್ರ್ ನಮಾಜಿನ ಬಳಿಕ ನಡೆದ ಕಬಡಿ ಮತ್ತು ಹಗ್ಗಜಗ್ಗಾಟ ಪಂದ್ಯಾಟವು ವಿವಿಧ ತಂಡಗಳ ನಡುವೆ ಆವೇಶ ತುಂಬಿದ ಪೈಪೋಟಿ ನಡೆಯಿತು. ಪ್ರೇಕ್ಷಕರ ಮನಸ್ಸಿಗೆ ಅದ್ಬುತವಾದ ಪ್ರದರ್ಶನ ನೀಡಿ ಮನರಂಜಿಸಿ ಪ್ರಥಮವಾಗಿ ಕೆ ಸಿ ಫ್ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾದರು....











    18 ಅಂಕಗಳನ್ನು ಪಡೆದು ಈದ್ ಟ್ರೋಫಿ K C F ಗೆ ಸ್ವಂತ ಮಾಡಿಕೂಂಡಿತ್ತು

ಕಬಡಿ
 K C F ಪ್ರಥಮ
ಅಲ್ ಕೋರ್ ದ್ವಿತೀಯ

ಹಗ್ಗ ಜಗ್ಗಾಟ
K C F ದ್ವಿತೀಯ
ಅಲ್ ಕೋರ್ ಪ್ರಥಮ

ಚಿತ್ರಕಲೆ
ಅಝೀಝಿಯ. ಪ್ರಥಮ
K C F ದ್ವಿತೀಯ💜❤💛

1 comment:

  1. plz comment your opinion
    click comment as-anonymous-publish_enter or
    click comment as-gmail ac-publish_enter

    ReplyDelete

thank you

Popular Posts

Blog Archive