#
*("ಡಾ.ಬಿ.ಆರ್ ಅಂಬೇಡ್ಕರ್ ಎಂಪವರ್ಮೆಂಟ್ "ಪ್ರಶಸ್ತಿˌ ಹಕೀಂ ಅಝ್ಹರಿ ಉಸ್ತಾದರ ಮಡಿಲಿಗೆ....)*
ದಶಕಗಳ ಮುಂಚೆ ಯಾರಿಗೂ ತಿಳಿಯದಂತಹ ಗುಜರಾತ್ ನ ಒಂದು ಗ್ರಾಮವಾಗಿತ್ತು 'ಗೋಂಡಲ್'.
ತನ್ನ ಜೀವನ ಯಾತ್ರೆಯಲ್ಲಿ ಎಲ್ಲೋ ಸಿಕ್ಕಿದ ದೀನೀ ಸ್ನೇಹಿತನ ಸಹಾಯದಿಂದ ಗುಜರಾತ್ ನ ಮಣ್ಣಿಗೆ ಮರ್ಕಝ್ ನನ್ನು ಪರಿಚಯಿಸಿದರುˌಹಕೀಂ ಅಝ್ಹರಿ ಉಸ್ತಾದ್....
ನಮ್ಮೂರಿನವರು ಧಾರ್ಮಿಕ ವಿಧಿವಿಧಾನಗಳನ್ನ ಕಲಿಯಬೇಕು ಎಂಬ ಸದುದ್ಧೇಶದಿಂದˌ ದೊಡ್ಡ ಒಂದು ಕಟ್ಟಡವನ್ನ ಹಕೀಂ ಅಝ್ಹರಿ ಉಸ್ತಾದರ ಕೈ ಗೆ ಹಸ್ತಾಂತರಿಸುತ್ತಾರೆˌ ಆ ದೀನೀ ಸ್ನೇಹಿತ......
ಮರ್ಕಝ್ ಹೆಜ್ಜೆಹೆಜ್ಜೆಯನ್ನ ಇಡುತ್ತಾˌ ನಡೆನಡೆದು ಇಂದು ಗುಜರಾತ್ ನ ಭೂಪಟದಲ್ಲಿ ಪ್ರಕಾಶಿಸುವ ಮಹಾಗೋಪುರ ವಾಗಿ ಬೆಳೆದು ನಿಂತಿದೆ.
ಕೇರಳದ ಮರ್ಕಝ್ ರೂಬಿಜುಬಿಲಿಯನ್ನ ಆಚರಿಸುವಾಗ ಗುಜರಾತ್ ನ ಮರ್ಕಝ್ ದಶವಾರ್ಷಿಕ ಆಚರಿಸಲಿದೆ.
ಪ್ರಸ್ತುತ ವಾರ್ಷಿಕೋತ್ಸವದ ಮುಖ್ಯ ರೂವಾರಿಯಾಗಿ ಹಕೀಂ ಅಝ್ಹರಿ ಮುನ್ನಡೆಸಲಿದ್ದಾರೆ.
ಆದರೆˌ ಕಟ್ಟದ ದಾನ ಮಾಡಿದಂತಹ ಅಬ್ದುಲ್ ಗಫೂರ್ ನೂರಿ ಎಂಬ ಆ ದೀನೀ ಸ್ನೇಹಿತˌ ಇಂದು ನಮ್ಮೊಂದಿಗಿಲ್ಲˌˌ(ಅಲ್ಲಾಹು ಖಬರ್ ಸ್ವರ್ಗಮಯವನ್ನಾಗಿಸಲಿ.ಆಮೀನ್)
ಅತೀ ಕಠಿನಾವಸ್ಥೆಯಾಗಿತ್ತು ಹತ್ತು ವರ್ಷಗಳ ಮುಂಚಿನ ಗುಜರಾತ್ ನ ಅವಸ್ಥೆˌ.ಮರ್ಕಝ್ ನ ಕಾರ್ಯವೈಖರಿಗಳಿಂದ ನಿರ್ಭೀತಿಯಿಂದ ಇಂದು ಗುಜರಾತ್ ನಲ್ಲಿ ನಡೆದಾಡುವಂತಾಗಿದೆ.
ಗುಜರಾತ್ ನ ಹಲವು ಜಿಲ್ಲೆಗಳಲ್ಲಿ ಇಂದು ಒಂಬತ್ತು ಸ್ಕೂಲ್ ಗಳು ಕಾರ್ಯಚರಿಸುತ್ತಿವೆ.ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ.ಹಲವಾರು ಮಸೀದಿಗಳು ಮರ್ಕಝ್ ಅಧೀನದಲ್ಲಿ ತಲೆಎತ್ತಿನಿಂತಿವೆ.
ಅದೂ ಅಲ್ಲದೇ ಅನಾಥ ಮಕ್ಕಳ ಸಂರಕ್ಷಣೆಯಲ್ಲೂ ಮರ್ಕಝ್ ನ ಸೇವೆ ಅನನ್ಯ.
ಗುಜರಾತ್ ನ ಮಣ್ಣಲ್ಲಿ 185 ಬಡಕುಟುಂಬಗಳ ಪೂರ್ಣ ಖರ್ಚುವೆಚ್ಚಗಳನ್ನ ಮರ್ಕಝ್ ಭರಿಸುತ್ತಿದೆ.ಹಲವಾರು ಮನೆಗಳಿಗೆ ಬಾವಿ ನಿರ್ಮಿಸಿ ಕೊಡಲಾಗಿದೆ.ರೋಗಿಗಳ ಶುಶ್ರೂಷಣೆಯೂ ಭರವಾಗಿಯೇ ನಡೆಯುತ್ತಿದೆ.
ಈ ಎಲ್ಲಾ ಕಾರುಣ್ಯ ಸೇವೆಗಳ ಮುಖ್ಯ ರುವಾರಿˌ #ಶೈಖುನಾ_ಸುಲ್ತಾನುಲ್_ಉಲಮಾ_ಕಾಂತಪುರಂ_ಎಪಿ_ಉಸ್ತಾದ'ರ ಸುಪುತ್ರರಾಗಿರುವ ಡಾ.ಹಕೀಂ ಅಝ್ಹರಿ ಉಸ್ತಾದರದ್ದು.
2010 ರಲ್ಲಿ ಗೋಂಡಾಲ್ ನಲ್ಲಿ 2014 ರಲ್ಲಿ ಅಹ್ಮದಾಬಾದ್ ನಲ್ಲಿ ಶೈಖುನಾರ ಸಹಿತ ಇಸ್ಲಾಮಿಕ್ ಸಮ್ಮೇಳನ ವಿಜ್ರಂಭಣೆಯಿಂದಲೇ ನಡೆದಿತ್ತು.ಗುಜರಾತ್ ಎಸ್ಸೆಸ್ಸೆಫ್ˌ ಮುಸ್ಲಿಂ ಜಮಾಅತ್ ಸಂಘಟನೆಗಳು ಮರ್ಕಝ್ ನೊಂದಿಗೆ ಕೈ ಜೋಡಿಸಿ ಕಾರ್ಯಾಚರಿಸುತ್ತಿದೆ.
ಗುಜರಾತ್ ಮರ್ಕಝ್ ನ ದಶವಾರ್ಷಿಕ ಪ್ರಚಾರಾರ್ಥˌ ಹಕೀಂ ಅಝ್ಹರಿ ಉಸ್ತಾದ್ ಇಂದು(8/10/2017)ಗುಜರಾತ್ ತಲುಪಲಿದ್ದಾರೆ.
ಗೋಂಡಾಲ್ ನಲ್ಲಿ ನಡೆಯುವ ಇಂಟರ್ ಫೇಸ್ ಕಾಂಫರೆನ್ಸ್ ನಲ್ಲಿ "ಮಹಾತ್ಮಾ ಗಾಂಧೀ ಪೀಸ್ ಲೆಕ್ಚರ್" ಮುನ್ನಡೆಸಲಿದ್ದಾರೆ. ಗುಜರಾತ್ ಎಸ್ಸೆಸ್ಸೆಫ್ ಹಾಗೂ ಗೋಂಡಾಲ್ ಮರ್ಕಝ್ ಏರ್ಪಡಿಸಿದ "ಡಾ.ಬಿ.ಆರ್ ಅಂಬೇಡ್ಕರ್ ಸೋಷಿಯಲ್ ಎಂಪವರ್ಮೆಂಟ್" ಪ್ರಶಸ್ತಿ ಪಡೆಯಲಿದ್ದಾರೆ ಹಕೀಂ ಅಝ್ಹರಿ ಉಸ್ತಾದ್ .
(ಭಾಷಾಂತರ)
ಶೈಖುನಾ ಎ.ಪಿ. ಉಸ್ತಾದರ ನಿರ್ದೇಶನದಲ್ಲಿ
ಗುಜರಾತ್ ನ ಮಣ್ಣಲ್ಲಿ ಧಾರ್ಮಿಕ ಪ್ರಜ್ಙೆ ಮೂಡಿಸವಲ್ಲಿ
ರಾತ್ರಿ ಹಗಲೆನ್ನದೇ ಕಷ್ಟಪಡುವ ಅಝ್ಹರಿ ಉಸ್ತಾದರಿಗೆ ಅಲ್ಲಾಹು ಹಿಮ್ಮತ್ ನೀಡಲಿˌಆಮೀನ್
💢ಎಂ.ಕೆ.ಸಿನಾನ್ ಅಜಿಲಮೊಗರು
💢
*("ಡಾ.ಬಿ.ಆರ್ ಅಂಬೇಡ್ಕರ್ ಎಂಪವರ್ಮೆಂಟ್ "ಪ್ರಶಸ್ತಿˌ ಹಕೀಂ ಅಝ್ಹರಿ ಉಸ್ತಾದರ ಮಡಿಲಿಗೆ....)*
ದಶಕಗಳ ಮುಂಚೆ ಯಾರಿಗೂ ತಿಳಿಯದಂತಹ ಗುಜರಾತ್ ನ ಒಂದು ಗ್ರಾಮವಾಗಿತ್ತು 'ಗೋಂಡಲ್'.
ತನ್ನ ಜೀವನ ಯಾತ್ರೆಯಲ್ಲಿ ಎಲ್ಲೋ ಸಿಕ್ಕಿದ ದೀನೀ ಸ್ನೇಹಿತನ ಸಹಾಯದಿಂದ ಗುಜರಾತ್ ನ ಮಣ್ಣಿಗೆ ಮರ್ಕಝ್ ನನ್ನು ಪರಿಚಯಿಸಿದರುˌಹಕೀಂ ಅಝ್ಹರಿ ಉಸ್ತಾದ್....
ನಮ್ಮೂರಿನವರು ಧಾರ್ಮಿಕ ವಿಧಿವಿಧಾನಗಳನ್ನ ಕಲಿಯಬೇಕು ಎಂಬ ಸದುದ್ಧೇಶದಿಂದˌ ದೊಡ್ಡ ಒಂದು ಕಟ್ಟಡವನ್ನ ಹಕೀಂ ಅಝ್ಹರಿ ಉಸ್ತಾದರ ಕೈ ಗೆ ಹಸ್ತಾಂತರಿಸುತ್ತಾರೆˌ ಆ ದೀನೀ ಸ್ನೇಹಿತ......
ಮರ್ಕಝ್ ಹೆಜ್ಜೆಹೆಜ್ಜೆಯನ್ನ ಇಡುತ್ತಾˌ ನಡೆನಡೆದು ಇಂದು ಗುಜರಾತ್ ನ ಭೂಪಟದಲ್ಲಿ ಪ್ರಕಾಶಿಸುವ ಮಹಾಗೋಪುರ ವಾಗಿ ಬೆಳೆದು ನಿಂತಿದೆ.
ಕೇರಳದ ಮರ್ಕಝ್ ರೂಬಿಜುಬಿಲಿಯನ್ನ ಆಚರಿಸುವಾಗ ಗುಜರಾತ್ ನ ಮರ್ಕಝ್ ದಶವಾರ್ಷಿಕ ಆಚರಿಸಲಿದೆ.
ಪ್ರಸ್ತುತ ವಾರ್ಷಿಕೋತ್ಸವದ ಮುಖ್ಯ ರೂವಾರಿಯಾಗಿ ಹಕೀಂ ಅಝ್ಹರಿ ಮುನ್ನಡೆಸಲಿದ್ದಾರೆ.
ಆದರೆˌ ಕಟ್ಟದ ದಾನ ಮಾಡಿದಂತಹ ಅಬ್ದುಲ್ ಗಫೂರ್ ನೂರಿ ಎಂಬ ಆ ದೀನೀ ಸ್ನೇಹಿತˌ ಇಂದು ನಮ್ಮೊಂದಿಗಿಲ್ಲˌˌ(ಅಲ್ಲಾಹು ಖಬರ್ ಸ್ವರ್ಗಮಯವನ್ನಾಗಿಸಲಿ.ಆಮೀನ್)
ಅತೀ ಕಠಿನಾವಸ್ಥೆಯಾಗಿತ್ತು ಹತ್ತು ವರ್ಷಗಳ ಮುಂಚಿನ ಗುಜರಾತ್ ನ ಅವಸ್ಥೆˌ.ಮರ್ಕಝ್ ನ ಕಾರ್ಯವೈಖರಿಗಳಿಂದ ನಿರ್ಭೀತಿಯಿಂದ ಇಂದು ಗುಜರಾತ್ ನಲ್ಲಿ ನಡೆದಾಡುವಂತಾಗಿದೆ.
ಗುಜರಾತ್ ನ ಹಲವು ಜಿಲ್ಲೆಗಳಲ್ಲಿ ಇಂದು ಒಂಬತ್ತು ಸ್ಕೂಲ್ ಗಳು ಕಾರ್ಯಚರಿಸುತ್ತಿವೆ.ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ.ಹಲವಾರು ಮಸೀದಿಗಳು ಮರ್ಕಝ್ ಅಧೀನದಲ್ಲಿ ತಲೆಎತ್ತಿನಿಂತಿವೆ.
ಅದೂ ಅಲ್ಲದೇ ಅನಾಥ ಮಕ್ಕಳ ಸಂರಕ್ಷಣೆಯಲ್ಲೂ ಮರ್ಕಝ್ ನ ಸೇವೆ ಅನನ್ಯ.
ಗುಜರಾತ್ ನ ಮಣ್ಣಲ್ಲಿ 185 ಬಡಕುಟುಂಬಗಳ ಪೂರ್ಣ ಖರ್ಚುವೆಚ್ಚಗಳನ್ನ ಮರ್ಕಝ್ ಭರಿಸುತ್ತಿದೆ.ಹಲವಾರು ಮನೆಗಳಿಗೆ ಬಾವಿ ನಿರ್ಮಿಸಿ ಕೊಡಲಾಗಿದೆ.ರೋಗಿಗಳ ಶುಶ್ರೂಷಣೆಯೂ ಭರವಾಗಿಯೇ ನಡೆಯುತ್ತಿದೆ.
ಈ ಎಲ್ಲಾ ಕಾರುಣ್ಯ ಸೇವೆಗಳ ಮುಖ್ಯ ರುವಾರಿˌ #ಶೈಖುನಾ_ಸುಲ್ತಾನುಲ್_ಉಲಮಾ_ಕಾಂತಪುರಂ_ಎಪಿ_ಉಸ್ತಾದ'ರ ಸುಪುತ್ರರಾಗಿರುವ ಡಾ.ಹಕೀಂ ಅಝ್ಹರಿ ಉಸ್ತಾದರದ್ದು.
2010 ರಲ್ಲಿ ಗೋಂಡಾಲ್ ನಲ್ಲಿ 2014 ರಲ್ಲಿ ಅಹ್ಮದಾಬಾದ್ ನಲ್ಲಿ ಶೈಖುನಾರ ಸಹಿತ ಇಸ್ಲಾಮಿಕ್ ಸಮ್ಮೇಳನ ವಿಜ್ರಂಭಣೆಯಿಂದಲೇ ನಡೆದಿತ್ತು.ಗುಜರಾತ್ ಎಸ್ಸೆಸ್ಸೆಫ್ˌ ಮುಸ್ಲಿಂ ಜಮಾಅತ್ ಸಂಘಟನೆಗಳು ಮರ್ಕಝ್ ನೊಂದಿಗೆ ಕೈ ಜೋಡಿಸಿ ಕಾರ್ಯಾಚರಿಸುತ್ತಿದೆ.
ಗುಜರಾತ್ ಮರ್ಕಝ್ ನ ದಶವಾರ್ಷಿಕ ಪ್ರಚಾರಾರ್ಥˌ ಹಕೀಂ ಅಝ್ಹರಿ ಉಸ್ತಾದ್ ಇಂದು(8/10/2017)ಗುಜರಾತ್ ತಲುಪಲಿದ್ದಾರೆ.
ಗೋಂಡಾಲ್ ನಲ್ಲಿ ನಡೆಯುವ ಇಂಟರ್ ಫೇಸ್ ಕಾಂಫರೆನ್ಸ್ ನಲ್ಲಿ "ಮಹಾತ್ಮಾ ಗಾಂಧೀ ಪೀಸ್ ಲೆಕ್ಚರ್" ಮುನ್ನಡೆಸಲಿದ್ದಾರೆ. ಗುಜರಾತ್ ಎಸ್ಸೆಸ್ಸೆಫ್ ಹಾಗೂ ಗೋಂಡಾಲ್ ಮರ್ಕಝ್ ಏರ್ಪಡಿಸಿದ "ಡಾ.ಬಿ.ಆರ್ ಅಂಬೇಡ್ಕರ್ ಸೋಷಿಯಲ್ ಎಂಪವರ್ಮೆಂಟ್" ಪ್ರಶಸ್ತಿ ಪಡೆಯಲಿದ್ದಾರೆ ಹಕೀಂ ಅಝ್ಹರಿ ಉಸ್ತಾದ್ .
(ಭಾಷಾಂತರ)
ಶೈಖುನಾ ಎ.ಪಿ. ಉಸ್ತಾದರ ನಿರ್ದೇಶನದಲ್ಲಿ
ಗುಜರಾತ್ ನ ಮಣ್ಣಲ್ಲಿ ಧಾರ್ಮಿಕ ಪ್ರಜ್ಙೆ ಮೂಡಿಸವಲ್ಲಿ
ರಾತ್ರಿ ಹಗಲೆನ್ನದೇ ಕಷ್ಟಪಡುವ ಅಝ್ಹರಿ ಉಸ್ತಾದರಿಗೆ ಅಲ್ಲಾಹು ಹಿಮ್ಮತ್ ನೀಡಲಿˌಆಮೀನ್
![](https://www.facebook.com/images/emoji.php/v9/fbd/1/16/1f4a2.png)
![](https://www.facebook.com/images/emoji.php/v9/fbd/1/16/1f4a2.png)
mksinan212@gmail.comDr. Muhammed Abdul Hakkim Azhari
Markazu Saqafathi Sunniyya Ruby Jubilee,
Markazu Saqafathi Sunniyya Ruby Jubilee,
No comments:
Post a Comment
thank you