Wednesday, 11 October 2017

ಸಮಸ್ತ ಮುಶಾವರ ಪಂಡಿತ ಸಭೆಯ ಮುತ್ತೊಂದು ಅಸ್ತಮಿಸಿತ್ತು..

ಸಮಸ್ತ ಮುಶಾವರ ಎಂಬ ಮಹಾ ಪಂಡಿತ ಸಭೆಯ ಸದಸ್ಯರು,ಪಾಲಕ್ಕಾಡ್ ಜಿಲ್ಲಾ ಸಂಯುಕ್ತ ಖಾಝಿಯಾದ ಶೈಖುನ ಕುಮರಂಪುತ್ತೂರು ಅಲಿ ಉಸ್ತಾದ್ ವಫಾತದ ವಾರ್ತೆ ಇಡೀ ಸುನ್ನೀ ಸಂಘ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.

ವಫಾತಿನ ಐದು ನಿಮಿಷದ ಮುಂಚೆ ಅಶಿಕ್ಕುರ್ರಸೂಲ್  ಡಾ.ಫಾರೂಕ್ ನಹೀಮಿ ಉಸ್ತಾದರ ಏಕದಿನ ಮತ ಪ್ರಭಾಷಣದ ಅಧ್ಯಕ್ಷತೆಯ ನೇತೃತ್ವವನ್ನು ವಹಿಸಿದ ಕುಮರಂಪುತ್ತೂರ್ ಅಲಿ ಉಸ್ತಾದರು ಡಾ.ಫಾರೂಕ್ ನಹೀಮಿ ಉಸ್ತಾದರು ಲೋಕ ನಾಯಕ ಪ್ರವಾದಿ ಮುಹಮ್ಮದ್ ಮುಸ್ತಾಫ(ಸ.ಅ)ರ ಹೆಸರನ್ನು ಹೇಳುವಾಗ ಉಸ್ತಾದ್ ತನ್ನ ಎರಡು ಕೈಯನ್ನು ಅಕಾಶದತ್ತ ಎತ್ತಿ ಪ್ರವಾದಿಯ ಹೆಸರಿಗೆ ಸ್ವಲಾತ್ ಹೇಳಿ ಅರ್ಧದಲ್ಲಿ ವೇದಿಕೆಯಿಂದ ಮನೆ ಕಡೆಗೆ ನಿರ್ಗಮಿಸಿದ ಉಸ್ತಾದರು ತಕ್ಷಣ ವಫತಾದರು.

ಸರ್ವ ಶಕ್ತನಾದ ಅಲ್ಲಾಹನೇ ಉಸ್ತಾದರ ಖಬುರನ್ನು ವಿಶಾಲಗೊಳಿಸು,ಉಸ್ತಾದರೊಡನೆ ನಮ್ಮನ್ನು ಸ್ವರ್ಗಿಯ ಲೋಕದಲ್ಲಿ ಒಂದುಗೂಡಿಸುವ ಸೌಭಾಗ್ಯವನ್ನು ಕರುಣಿಸು(ಅಮೀನ್)

✍ಇರ್ಫಾಝ್ ತುಂಬೆ

No comments:

Post a Comment

thank you

Popular Posts

Blog Archive