ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಸರಿಸಾಟಿಯಿಲ್ಲದ ಸೇವೆಯನ್ನು ಸಲ್ಲಿಸುತ್ತಾ 28 ವರ್ಷಗಳನ್ನು ದಾಟಿದ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ 28ನೇ ಧ್ವಜ ದಿನವನ್ನು ಬಿ.ಸಿ ರೋಡ್'ನಲ್ಲಿರುವ SSF ಜಿಲ್ಲಾ ಕಛೇರಿಯ ಆವರಣದಲ್ಲಿ ಬಂಟ್ವಾಳ ಡಿವಿಜನ್ ವತಿಯಿಂದ ಆಚರಿಸಲಾಯಿತು.
ಬಳಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮೆದು ಮದನಿ ಉದ್ಘಾಟಿಸಿದರು, ಡಿವಿಜನ್ ನಾಯಕರಾದ ಅಕ್ಬರಲಿ ಮದನಿ ಆಲಂಪಾಡಿ, ಅಲೀ ಮದನಿ ಸೆರ್ಕಳ, ರಫೀಕ್ ಝುಹ್ರಿ ಮಂಚಿ ಶುಭ ಹಾರೈಸಿದರು. ಡಿವಿಜನ್ ಅಧ್ಯಕ್ಷರಾದ ರಶೀದ್ ಹಾಜಿ ವಗ್ಗ ಅಧ್ಯಕ್ಷತೆ ವಹಿಸಿ ಸದಸ್ಯರ ಜವಾಬ್ದಾರಿಯನ್ನು ನೆನಪಿಸುತ್ತಾ October 1 ಮತ್ತು 2 ತಾರೀಖುಗಳಲ್ಲಿ ಜಿಲ್ಲಾ SSF ನಡೆಸುವ 4G Camp ಯಶಸ್ವಿ ಗೊಳಿಸಲು ಕರೆ ನೀಡಿದರು.
October 8 ರಂದು ಬಂಟ್ವಾಳ ಡಿವಿಜನ್ ವತಿಯಿಂದ ಬಿ.ಸಿ ರೋಡ್'ನಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ರಕ್ತದಾನ ಶಿಬಿರದ ಫಾರ್ಮನ್ನು ಇದೇ ಸಂಧರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ದ.ಕ ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ ಉಪಸ್ಥಿತರಿದ್ದರು.
ಸಂಘಟೆನೆಗಾಗಿ ದುಡಿದು ನಮ್ಮಿಂದ ಅಗಳಿದ ಹಲವಾರು ಕಾರ್ಯಕರ್ತರು ಮತ್ತು ನಾಯಕರನ್ನು ಸ್ಮರಿಸುತ್ತಾ ಅವರಿಗೆ ತಹ್ಲೀಲ್ ಸಮರ್ಪಣೆ ಕೂಡಾ ನಡೆಯಿತು. ಸಂಘಟನೆಯ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಡಿವಿಜನ್ ಕಾರ್ಯದರ್ಶಿ ಆಬಿದ್ ನಯೀಮಿ ಸ್ವಾಗತಿಸಿ, ಇರ್ಶಾದ್ ಗೂಡಿನಬಳಿ ವಂದಿಸಿದರು.
ಬಳಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮೆದು ಮದನಿ ಉದ್ಘಾಟಿಸಿದರು, ಡಿವಿಜನ್ ನಾಯಕರಾದ ಅಕ್ಬರಲಿ ಮದನಿ ಆಲಂಪಾಡಿ, ಅಲೀ ಮದನಿ ಸೆರ್ಕಳ, ರಫೀಕ್ ಝುಹ್ರಿ ಮಂಚಿ ಶುಭ ಹಾರೈಸಿದರು. ಡಿವಿಜನ್ ಅಧ್ಯಕ್ಷರಾದ ರಶೀದ್ ಹಾಜಿ ವಗ್ಗ ಅಧ್ಯಕ್ಷತೆ ವಹಿಸಿ ಸದಸ್ಯರ ಜವಾಬ್ದಾರಿಯನ್ನು ನೆನಪಿಸುತ್ತಾ October 1 ಮತ್ತು 2 ತಾರೀಖುಗಳಲ್ಲಿ ಜಿಲ್ಲಾ SSF ನಡೆಸುವ 4G Camp ಯಶಸ್ವಿ ಗೊಳಿಸಲು ಕರೆ ನೀಡಿದರು.
October 8 ರಂದು ಬಂಟ್ವಾಳ ಡಿವಿಜನ್ ವತಿಯಿಂದ ಬಿ.ಸಿ ರೋಡ್'ನಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ರಕ್ತದಾನ ಶಿಬಿರದ ಫಾರ್ಮನ್ನು ಇದೇ ಸಂಧರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ದ.ಕ ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ ಉಪಸ್ಥಿತರಿದ್ದರು.
ಸಂಘಟೆನೆಗಾಗಿ ದುಡಿದು ನಮ್ಮಿಂದ ಅಗಳಿದ ಹಲವಾರು ಕಾರ್ಯಕರ್ತರು ಮತ್ತು ನಾಯಕರನ್ನು ಸ್ಮರಿಸುತ್ತಾ ಅವರಿಗೆ ತಹ್ಲೀಲ್ ಸಮರ್ಪಣೆ ಕೂಡಾ ನಡೆಯಿತು. ಸಂಘಟನೆಯ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಡಿವಿಜನ್ ಕಾರ್ಯದರ್ಶಿ ಆಬಿದ್ ನಯೀಮಿ ಸ್ವಾಗತಿಸಿ, ಇರ್ಶಾದ್ ಗೂಡಿನಬಳಿ ವಂದಿಸಿದರು.
plz comment your opinion
ReplyDeleteclick comment as-anonymous-publish_enter or
click comment as-gmail ac-publish_enter