In a time we live the world needs constructive discussions in order to preserve tolerance, security and tranquillity. The president of Egypt, His Excellency Abdel Fattah al-Sisi, organised a three-day international conference on the theme "The Role of Fatwa in Creating a Stable Society" inviting the Ulamas around the world who lead the Muslim world. My paper presentation in the conference was scheduled in the first session and I emphasised what was the role of Fathwa in the Muslim world in transmitting the knowledge system of Islam purely and acutely and how it is always energetically directing the Muslim umma. The video is an extract from the talk in the conference.
Thursday, 19 October 2017
Tuesday, 17 October 2017
SELFIE-21 CAMP
SELFIE-21 CAMP
ಅಕ್ಟೋಬರ್ 22 ಆದಿತ್ಯವಾರ ಜಿಲ್ಲಾ ಸಭಾಂಗಣ @ಬಿಸಿರೋಡ್
SELFIE ಕ್ಯಾಂಪ್ ಹೆಸರೇ ಒಂದು ರೀತಿಯ ವಿಶೇಷವಾಗಿದೆ. SELFIE ಎಂಬ ಪದ ಎಷ್ಟು ಫೇಮಸ್ ಆಗಿದೆ ಅಂದರೆ ಕೆಲವರಿಗೆ ಅದರ ನೈಜ ಅರ್ಥವೇ ಮರೆತುಹೋಗಿದೆ.
ಹೌದು ಇಲ್ಲಿ ಇಟ್ಟಿರುವ SELFIE ಎಂಬ ಪದದ ಒಂದೊಂದು ಸ್ಪೆಲ್ಲಿಂಗ್ ಗಳಿಗೂ ಬಹಳಷ್ಟು ಅರ್ಥಪೂರ್ಣವಾದ ವ್ಯಾಖ್ಯಾನಗಳಿವೆ. ಅದರ ಪ್ರತಿಯೊಂದು ಪದಗಳ ಅರ್ಥ ತಿಳಿದು ಜೀವನದಲ್ಲಿ ಬದಲಾವಣೆ ತರಲು ಇಪ್ಪತ್ತೆರಡನೆಯ ತಾರೀಕಿಗೆ ಜಿಲ್ಲಾ ಸಭಾಂಗಣಕ್ಕೆ ಕಡ್ಡಾಯವಾಗಿ ಬನ್ನಿ.
S
E
L
F
I
E
21
CAMP
ಬಂಟ್ವಾಳ ಡಿವಿಜನ್ ವ್ಯಾಪ್ತಿಯ ಪಾಣೆಮಂಗಳೂರು, ಕಲ್ಲಡ್ಕ, ಮಂಚಿ ಮತ್ತು ಬಂಟ್ವಾಳ ಈ ನಾಲ್ಕು ಸೆಕ್ಟರಿನ Exucutive member ಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಇರುವ ಕ್ಯಾಂಪ್ ಇದಾಗಿದೆ.
ಸೆಕ್ಟರ್ ಎಕ್ಸಿಕ್ಯೂಟಿವ್ ಸದಸ್ಯರು ಯಾವುದೇ ಕಾರಣಕ್ಕೂ ಈ ಕ್ಯಾಂಪನ್ನು ಮಿಸ್ ಮಾಡಬಾರದಾಗಿ ವಿನಂತಿ.
GUEST
ಹಂಝ ಮದನಿ ಮಿತ್ತೂರು
ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ
ಮುಹಮ್ಮದ್ ಅಲಿ ತುರ್ಕಳಿಕೆ
✍🏻 ಹಾರಿಸ್ ಪೆರಿಯಪಾದೆ
(ಕಾರ್ಯದರ್ಶಿ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್)
ಅಕ್ಟೋಬರ್ 22 ಆದಿತ್ಯವಾರ ಜಿಲ್ಲಾ ಸಭಾಂಗಣ @ಬಿಸಿರೋಡ್
SELFIE ಕ್ಯಾಂಪ್ ಹೆಸರೇ ಒಂದು ರೀತಿಯ ವಿಶೇಷವಾಗಿದೆ. SELFIE ಎಂಬ ಪದ ಎಷ್ಟು ಫೇಮಸ್ ಆಗಿದೆ ಅಂದರೆ ಕೆಲವರಿಗೆ ಅದರ ನೈಜ ಅರ್ಥವೇ ಮರೆತುಹೋಗಿದೆ.
ಹೌದು ಇಲ್ಲಿ ಇಟ್ಟಿರುವ SELFIE ಎಂಬ ಪದದ ಒಂದೊಂದು ಸ್ಪೆಲ್ಲಿಂಗ್ ಗಳಿಗೂ ಬಹಳಷ್ಟು ಅರ್ಥಪೂರ್ಣವಾದ ವ್ಯಾಖ್ಯಾನಗಳಿವೆ. ಅದರ ಪ್ರತಿಯೊಂದು ಪದಗಳ ಅರ್ಥ ತಿಳಿದು ಜೀವನದಲ್ಲಿ ಬದಲಾವಣೆ ತರಲು ಇಪ್ಪತ್ತೆರಡನೆಯ ತಾರೀಕಿಗೆ ಜಿಲ್ಲಾ ಸಭಾಂಗಣಕ್ಕೆ ಕಡ್ಡಾಯವಾಗಿ ಬನ್ನಿ.
S
E
L
F
I
E
21
CAMP
ಬಂಟ್ವಾಳ ಡಿವಿಜನ್ ವ್ಯಾಪ್ತಿಯ ಪಾಣೆಮಂಗಳೂರು, ಕಲ್ಲಡ್ಕ, ಮಂಚಿ ಮತ್ತು ಬಂಟ್ವಾಳ ಈ ನಾಲ್ಕು ಸೆಕ್ಟರಿನ Exucutive member ಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಇರುವ ಕ್ಯಾಂಪ್ ಇದಾಗಿದೆ.
ಸೆಕ್ಟರ್ ಎಕ್ಸಿಕ್ಯೂಟಿವ್ ಸದಸ್ಯರು ಯಾವುದೇ ಕಾರಣಕ್ಕೂ ಈ ಕ್ಯಾಂಪನ್ನು ಮಿಸ್ ಮಾಡಬಾರದಾಗಿ ವಿನಂತಿ.
GUEST
ಹಂಝ ಮದನಿ ಮಿತ್ತೂರು
ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ
ಮುಹಮ್ಮದ್ ಅಲಿ ತುರ್ಕಳಿಕೆ
✍🏻 ಹಾರಿಸ್ ಪೆರಿಯಪಾದೆ
(ಕಾರ್ಯದರ್ಶಿ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್)
ಪೆರಿಯಪಾದೆಯಲ್ಲಿ ವಿಶೇಷ ತರಗತಿ
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಪೆರಿಯಪಾದೆ ಶಾಖಾವತಿಯಿಂದ ರಾಜ್ಯ ಸಮಿತಿಯ ನಿರ್ದೇಶನದಂತೆ ಗೌರವ ಎಂಬ ವಿಷಯದಲ್ಲಿ ವಿಶೇಷ ತರಗತಿ ಇತ್ತೀಚೆಗೆ ಇಬ್ರಾಹಿಂ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾಧ್ಯಕ್ಷರಾದ ಹಾರಿಸ್ ಪೆರಿಯಪಾದೆ ವಹಿಸಿದ್ದರು.
ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರು ತರಗತಿ ಮಂಡಿಸಿದರು. ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸ್ವಹಾಬಿಗಳು ಗೌರವಿಸಿದ ರೀತಿಗಳನ್ನು ಮನಮುಟ್ಟುವಂತೆ ಸವಿವರವಾಗಿ ವಿವರಿಸಿದರು. ತಂದೆ ತಾಯಿಗಳನ್ನು, ಗುರು ಹಿರಿಯರನ್ನು ಗೌರವಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪವಿತ್ರ ಉಮ್ರಾ ಯಾತ್ರೆ ಕೈಗೊಂಡ ಮೈಮೂನ್ ಜುಮಾ ಮಸೀದಿ ಪೆರಿಯಪಾದೆಯ ಅಧ್ಯಕ್ಷರಾದ ಅಬ್ಬಾಸ್ ಪೆರಿಯಪಾದೆ ಹಾಗೂ ಎಸ್ ವೈ ಎಸ್ ಪೆರಿಯಪಾದೆ ಬ್ರಾಂಚ್ ಅಧ್ಯಕ್ಷರಾದ ಆದಂ ಇವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಕೊನೆಯಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಕುಮರಂಪುತ್ತೂರು ಅಲಿ ಉಸ್ತಾದ್, ವಾರಿಸ್ ಸಖಾಫಿ ಆಸಿಯಮ್ಮ ನಂದಾವರ ಇವರಿಗೆ ತಹ್ಲೀಲ್ ಸಮರ್ಪಿಸಿ ದುವಾ ಮಾಡಲಾಯಿತು.
ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರು ತರಗತಿ ಮಂಡಿಸಿದರು. ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸ್ವಹಾಬಿಗಳು ಗೌರವಿಸಿದ ರೀತಿಗಳನ್ನು ಮನಮುಟ್ಟುವಂತೆ ಸವಿವರವಾಗಿ ವಿವರಿಸಿದರು. ತಂದೆ ತಾಯಿಗಳನ್ನು, ಗುರು ಹಿರಿಯರನ್ನು ಗೌರವಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪವಿತ್ರ ಉಮ್ರಾ ಯಾತ್ರೆ ಕೈಗೊಂಡ ಮೈಮೂನ್ ಜುಮಾ ಮಸೀದಿ ಪೆರಿಯಪಾದೆಯ ಅಧ್ಯಕ್ಷರಾದ ಅಬ್ಬಾಸ್ ಪೆರಿಯಪಾದೆ ಹಾಗೂ ಎಸ್ ವೈ ಎಸ್ ಪೆರಿಯಪಾದೆ ಬ್ರಾಂಚ್ ಅಧ್ಯಕ್ಷರಾದ ಆದಂ ಇವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಕೊನೆಯಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಕುಮರಂಪುತ್ತೂರು ಅಲಿ ಉಸ್ತಾದ್, ವಾರಿಸ್ ಸಖಾಫಿ ಆಸಿಯಮ್ಮ ನಂದಾವರ ಇವರಿಗೆ ತಹ್ಲೀಲ್ ಸಮರ್ಪಿಸಿ ದುವಾ ಮಾಡಲಾಯಿತು.
Monday, 16 October 2017
SECOND NATIONAL ACADEMIC CONFERENCE - 2
Happy to see young budding scholars moving ahead with academic excellence, enough to question the faults of modernity. Taping excellent results in proving the actual inheritors of Muslim Renaissance in Kerala, not originated by 'Ikya samgham' which many have a misconception that is a religious Reformation movement, but it is actually a political project that misuses religion.
The national academic conference was organised as part of Markaz Ruby Jubilee, jointly conducted by Markaz Garden and The department of Arabic in Assam University.
The national academic conference was organised as part of Markaz Ruby Jubilee, jointly conducted by Markaz Garden and The department of Arabic in Assam University.
Subscribe to:
Posts (Atom)
Popular Posts
Popular Posts
-
All India Jamiyyathul Ulama general secretary Kanthapuram A.P. Aboobacker Musliar said here on Tuesday that the Supreme Court should review...
-
M MUHAMMED SWADIQUE l LEGEND l SSF KERALA CAMPUS ASSEMBLY-17- https://ww...
-
1 ತಿಂಗಳು ಉಪವಾಸ ಹಿಡಿದವ್ರಿಗೆ ಸಿಗುವ ಆರೋಗ್ಯ ಲಾಭಗಳು. health benifits for fasting
-
https://www.youtube.com/watch?v=D_NECuBCH34&t=78s
-
rasheed saadi boliyar @ takwa masjid ...short speech
-
1.kasmir ssf student campaign against drug https://panemangalolore.blogspot.qa/2017/10/ssf-new-kannada-song-sathyada-h adi.html 2.per...
-
*ಡಾ:ಫಾರೂಖ್ ನಈಮಿ ಕೊಲ್ಲಂ'*ಆ ಹೆಸರು ಕೇಳಿದರೇನೇ ಅದೇನೋ ರೋಮಾಂಚನ,ಕೇಳುಗರಿಗೆ ಬೋರ್ ಹೊಡಿಸದೆ ಪ್ರತಿ ನಿಮಿಷವೂ ನಿಬ್ಬೆರಗಾಗುವ ರೀತಿಯ ಪ್ರೌಢೋಜ್ವಲ ಪ್ರಭಾಷಣಕ್ಕೆ...
-
asfak faizy @ takwa masjid https://www.youtube.com/watch?v=E1j9C159NfU&t=539s
-
ದಕ್ಶಿಣ ಕನ್ನಡ ದಲ್ಲಿ ಹುಟ್ಟುವ ಮಕ್ಕಳು ಭಾಗ್ಯಶಾಲಿಗಳು ಕಾರಣ ಇಲ್ಲಿ ಹುಟ್ಟುವ ಮಕ್ಕಳು ನಾಲ್ಕು ವಿವಿಧ ಭಾಷೆಗಳನ್ನು ಕಲಿತು ಬೆಳೆಯುತ್ತಾರೆ ಕನ್ನಡ ತುಳು ಬ್ಯಾರಿ ಮತ್ತು...
-
ISLAMIC HUZU AND HEALTH BENIFIT IN KANNADA




















