Wednesday, 30 August 2017

SHAFI SAADI ABOUT TALAQ NYAYA - SEG 01 RAJ TV



PART - 2
https://www.youtube.com/watch?v=GFZ92yn5RZ4

PART 3


https://www.blogger.com/blog-this.g?n=TALAQ+NYAYA+-+SEG+03&source=youtube&b=%3Ciframe+width%3D%22459%22+height%3D%22344%22+src%3D%22https://www.youtube.com/embed/QmCthNpA-fU%22+frameborder%3D%220%22+allowfullscreen%3E%3C/iframe%3E&eurl=https://i.ytimg.com/vi/QmCthNpA-fU/hqdefault.jpg


PART 4

https://www.blogger.com/blog-this.g?n=TALAQ+NYAYA+-+SEG+04&source=youtube&b=%3Ciframe+width%3D%22459%22+height%3D%22344%22+src%3D%22https://www.youtube.com/embed/xifEUJeH_ww%22+frameborder%3D%220%22+allowfullscreen%3E%3C/iframe%3E&eurl=https://i.ytimg.com/vi/xifEUJeH_ww/hqdefault.jpg

*ಅರಫಾದಿನ ಹಾಗೂ ಪೆರ್ನಾಳ್ ದಿನದಂದು ಅತ್ಯಂತ ಫ್ರತಿಫಲದಾಯಕ ಝಿಕ್ರ್.......*



*سُبْحَانَ اللّهِ ، والْحَمْدُللّهِ ، وَ لا اِلهَ اِلَّا اللّهُ ، وَ اللّهُ اَكْبَرُ ، وَ لا حَوْلَ وَ لا قُوَّةَ اِلَّا بِاللّهِ – 100*

           🕌🕌🕌🕌🕌🕌
*يَا حَيُّ يَا قَيُّوْمُ بِرَحْمَتِكَ أَسْتَغِيْث  100*
            🕌🕌🕌🕌🕌🕌
*لا إلهَ إلا أنتَ سُبْحَانَكَ إِنِّي كُنْتُ مِنَالظّالِمِيْنَ...100* 
            🕌🕌🕌🕌🕌🕌

*حَسْبُنَا اللَّهُ وَنِعْمَ الْوَكِيلُ.    :    450*
            🕌🕌🕌🕌🕌🕌

*أَسْتَغْفِرُ اللَّهَ الْعَظِيمَ الَّذِي لاَ إِلَهَ إِلاَّ هُوَ الْحَيُّ الْْقَيُّومُ وَ أَتُوبُ إِلَيْهِ :100* 
           🕌🕌🕌🕌🕌🕌
*اللَّهُمَّ صَلِّ عَلَى سَيِّدِنَا مُحَمَّدٍ*
*وَعَلَى آلِ سَيِّدِنَا مُحَمَّدٍ*
 :100

ಸರ್ವರಿಗೂ ಬಲಿಪೆರ್ನಾಳ್ ಹಬ್ಬದ ಶುಭಾಶಯಗಳು.....
*(in advance.......)*

💢ಎಂ.ಕೆ.ಸಿ.ಅಜಿಲಮೊಗರು💢

ರೊಹಿಂಗ್ಯಾ ಮುಸ್ಲಿಮರ ಅಸಹಾಯಕತೆಯ ಕೂಗಿಗೆ ಮೌನವಾಯಿತೇ ಜಗತ್ತು..?!





ಜಗತ್ತಿನಲ್ಲಿ ಅತೀ ಹೆಚ್ಚು ದೌರ್ಜನ್ಯಕ್ಕೊಳಗಾಗುತ್ತಲೇ ಇರುವಂತಹ ಅಲ್ಪಸಂಖ್ಯಾತ ಸಮುದಾಯವಾಗಿದೆ ರೊಹಿಂಗ್ಯಾ ಮುಸ್ಲಿಮರು. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಮುಸ್ಲಿಂ ಸಮುದಾಯವು ನಾನಾ ರೀತಿಯ ಹಿಂಸೆಗಳನ್ನು ಅನುಭವಿಸುತ್ತಾ ಬರುತ್ತಿದ್ದರೂ  ಇದರ ವಿರುದ್ಧ ಶಬ್ದವೆತ್ತಬೇಕಾದ ವಿಶ್ವಸಂಸ್ಥೆ ಸಹಿತ ಪ್ರಬಲ ರಾಷ್ಟ್ರಗಳು ಇಂದು ಮೌನ ತಾಳಿರುವುದು ವಿಪರ್ಯಾಸ..!!
ಶಾಂತಿಯ ಪ್ರತಿಪಾದಕರು ಅಂತ ಬಿಂಬಿಸುವಂತಹ ಬೌದ್ಧ ಧರ್ಮದ ಅನುಯಾಯಿಗಳಿಂದಲೇ ಅಮಾನುಷವಾಗಿ ದೌರ್ಜನ್ಯಕ್ಕೀಡಾಗಿ ಸಾವು -ಬದುಕಿನ ನಡುವೆ ಹೋರಾಡುವ ರೊಹಿಂಗ್ಯಾ ಮುಸ್ಲಿಮರ ಅಸಹಾಯಕತೆಯ ಕೂಗು ಇಂದು ಕ್ಷೀಣಿಸತೊಡಗಿದೆ.

ತನ್ನ ದೇಶದಲ್ಲಿ ಪೌರತ್ವವನ್ನು ಪಡೆಯಲಾಗದೆ ಚಡಪಡಿಸುತ್ತಿರುವ ಅಲ್ಲಿನ ಮುಸ್ಲಿಮರನ್ನು ಕಳೆದ ಹಲವಾರು ವರ್ಷಗಳಿಂದ ಶೋಷನೆಗೊಳಪಡಿಸಿ ,ಅಮಾನುಷವಾಗಿ ದೌರ್ಜನ್ಯಕ್ಕೊಳಪಡಿಸುತ್ತಲೇ ಇದ್ದಾರೆ. ಸಮುದ್ರದ ನಡುವೆ ಹೊಟ್ಟೆಗೆ ಆಹಾರವಿಲ್ಲದೆ ವಿಲವಿಲನೆ ಒದ್ದಾಡುತ್ತಿರುವ ಆ ಮುದ್ದು ಕಂದಮ್ಮಗಳ ಮನಕಲಕುವ ದೃಶ್ಯಗಳು ಅದೆಂತಹ ಕಲ್ಲು ಹೃದಯಗಳನ್ನೂ ಕರಗಿಸಬಹುದಾದರೂ , ಜಗತ್ತಿನ ಬಹುತೇಕ ರಾಷ್ಟ್ರಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ.

ಸಿನಿಮಾ ತಾರೆಯರ ಮಡದಿಯರು ಗರ್ಭಿಣಿಯಾದರೂ ಅದನ್ನು ದಿನಗಟ್ಟಲೆ ವರ್ಣರಂಜಿತವಾಗಿ ಪ್ರಸಾರ ಮಾಡುವ ಮಾಧ್ಯಮಗಳು, ಗರ್ಭಿಣಿ ಮಹಿಳೆಯರು ಬೌದ್ಧ ಧರ್ಮದ ತೀವ್ರಗಾಮಿಗಳ ಅಮಾನುಷವಾದ ವರ್ತನೆಗೆ ಅನ್ಯಾಯವಾಗಿ ಈ ಲೋಕಕ್ಕೆ ವಿದಾಯ ಹೇಳುವಾಗ ಕಾಣದಂತೆ ನಟಿಸುತ್ತಿರುವುದು ದುರಂತ.
ಒಂದು ದೇಶದ ಅಲ್ಪಸಂಖ್ಯಾತ ಸಮುದಾಯವೊಂದು ಅನ್ಯಾಯವಾಗಿ ದೌರ್ಜನ್ಯಕ್ಕೊಳಗಾಗುತ್ತಿರುವಾಗ ಮಾನವೀಯತೆಯ ಹಸ್ತವನ್ನು ಚಾಚಬೇಕಾದ ವಿಶ್ವಸಂಸ್ಥೆಯ ಜಾಣ ಕುರುಡುತನ ಮಾನವೀಯತೆಯ ಸಾರವನ್ನು ಅಣಕಿಸುವಂತಿದೆ.
ನಿರಂತರವಾಗಿ ದೌರ್ಜನ್ಯಕ್ಕೊಳಗಾಗುತ್ತಾ ಅಭದ್ರತೆಯಿಂದ ಜೀವನ ಸಾಗಿಸಿ, ಸಾವು -ಬದುಕಿನ ಮಧ್ಯೆ ಹೋರಾಡುತ್ತಿರುವ ರೊಹಿಂಗ್ಯಾದ ಮುಸ್ಲಿಮರಿಗೆ ಸರ್ವಶಕ್ತನು ರಕ್ಷೆಯನ್ನು ನೀಡಲಿ.ಎಲ್ಲಾ ತರದ ಷಡ್ಯಂತ್ರಗಳಿಂದ ಜಾಗತಿಕ ಮುಸ್ಲಿಮರಿಗೆ ವಿಜಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.

📝ಸ್ನೇಹಜೀವಿ ಅಡ್ಕ

*HIGHSCHOOL FRATENITY CAMP* @ ಮಾವಿನಕಟ್ಟೆ_



  *ಎ*ಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ಸ್ನೇಹ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಮಾವಿನಕಟ್ಟೆ ಮದ್ರಸ ಹಾಲ್ ನಲ್ಲಿ ಸೆಕ್ಟರ್ ಉಪಾಧ್ಯಕ್ಷರಾದ ಶೆರೀಫ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಸೆಕ್ಟರ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆಯವರು ಸ್ವಾಗತಿಸಿ,ಸೆಕ್ಟರಿನ ಮಾಜಿ ಅಧ್ಯಕ್ಷರಾದ ಅಶ್ರಫ್ ಸಖಾಫಿ  ಉಧ್ಘಾಟಣೆಗೈದರು.ಬಳಿಕ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್  ಅಧ್ಯಕ್ಷರಾದ ಅಬ್ದುಲ್‌ ರಶೀದ್ ವಗ್ಗ ರವರು ವಿಧ್ಯಾರ್ಥಿಗಳಿಗೆ ಧಾರ್ಮಿಕ & ಲೌಕಿಕ ವಿಷಯದಲ್ಲಿ ತರಗತಿಯನ್ನು ಮಂಡಿಸಿದರು.
"ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ವಿಷಯದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳೊಂದಿಗೆ ಬಾಲ್ಯದಲ್ಲಿ ಕಲಿತ ವಿದ್ಯೆ ಕಲ್ಲಿನಲ್ಲಿ ಕೆತ್ತಿದ ಹಾಗೆ. ಬಾಲ್ಯದಲ್ಲಿ ಒಳ್ಳೆಯದನ್ನೇ ಕಲಿಯಬೆಕು. ದೇಶ ಪ್ರೇಮವು ಈಮಾನಿನ ಭಾಗವಾಗಿದೆ. ದೇಶದಲ್ಲಿರುವ ಎಲ್ಲ ಜಾತಿ ಧರ್ಮದವರನ್ನು ಪ್ರೀತಿಸಬೇಕು. ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಯಹೂದಿಯ ಮೃತ ಶರೀರವು ಬಂದಾಗ ಎದ್ದು ನಿಂತು ಗೌರವಿಸಿದರು. ಆ ಪ್ರವಾದಿಯ ಅನುಯಾಯಿಗಳಾದ ನಾವು ಇತರ ಧರ್ಮದೊಂದಿಗೆ ಶಾಂತಿ ಸೌಹಾರ್ದತೆಯಿಂದ ಬಾಳಬೇಕು ಎಂದು ಕರೆ ನೀಡಿದರು.
ಕೊನೆಯಲ್ಲಿ ಧನ್ಯವಾದ ಸಮರ್ಪಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.


                                      report by*-haris pariyapade

Saturday, 26 August 2017

ಕೈಗಳು ನಡುಗುತ್ತಿದೆ.... ಇರ್ಷಾದ್ ಕರ್ನೂರ್ ನಮ್ಮಿಂದಗಳಿದ ವಾರ್ತೆ ಕೇಳಿ ಮನ ನೋಯುತ್ತಿದೆ....

ಸದಾ ಹಸನ್ಮುಖಿ.ಉತ್ತಮ ಗುಣ ನಡತೆಯ ಪ್ರತಿರೂಪ.ಪುತ್ತೂರಿನ ನೂರಾರು ವಿಧ್ಯಾರ್ಥಿಗಳಿಗೆ ಚಿರಪರಿಚಿತ ನಾಮ.ನನ್ನ ಸಹ ಕಾರ್ಯಕರ್ತ.ಕಳೆದ ವರ್ಷ ನಿರಂತರ ಎಸ್ ಎಸ್ ಎಫ್ ಕ್ಯಾಂಪಸ್ ಪುತ್ತೂರು ಕಾರ್ಯಕ್ರಮಗಳಲ್ಲಿ ಕಾಣುತ್ತಿದ್ದ ಮೇರು ವ್ಯಕ್ತಿತ್ವ ಇರ್ಷಾದ್ ಕರ್ನೂರ್...

     ಇದೀಗ ಅಪಘಾತದಲ್ಲಿ ನಿಧನ ವಾರ್ತೆ ಕೇಳಿ ನಂಬಳಾಗುತ್ತಿಲ್ಲ...
ನಮ್ಮಂತೆ ಆವೇಶ ಭರಿತವಾಗಿ ಎಲ್ಲರ ಜೊತೆಯೂ ಸಹಕಾರಿಯಾಗಿ ಭಾಗವಹಿಸುತ್ತಿದ್ದ ಮಿತ್ರ ಕಳೆದ ಬಾರಿ ಇಂಡಸ್ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತ ಸುನ್ನೀ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಸ್ ಎಸ್ ಎಫ್ ಕ್ಯಾಂಪಸ್ ಇಂಡಸ್ ಯುನಿಟ್ ರಚಿಸಿ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು....

     ಮಾತ್ರವಲ್ಲದೆ ಎಸ್ ಎಸ್ ಎಫ್ ಕ್ಯಾಂಪಸ್ ಪ್ರತಿಭೋತ್ಸವದಲ್ಲಿ ಪುತ್ತೂರು ಡಿವಿಷನ್ ಕ್ಯಾಂಪಸನ್ನು ಪ್ರತಿನಿಧಿಸಿ ಜಿಲ್ಲಾಮಟ್ಟದಲ್ಲಿ ಸ್ಫರ್ಧಾರ್ಥಿಯಾಗಿಯೂ ಭಾಗವಹಿಸಿದ್ದರು ಇರ್ಷಾದ್ ಕರ್ನೂರ್......

       ಈ ರೀತಿ ಎಸ್ ಎಸ್ ಎಫ್ ಕ್ಯಾಂಪಸ್ ಕಾರ್ಯಕರ್ತರಿಗೆ ನೂರು ಮಾತು ಹೇಳಲಿರುವ ಮಿತ್ರ ಮರ್ಹೂಂ ಇರ್ಷಾದ್ ಕರ್ನೂರ್ ರವರ ನಿಧನ ಸುನ್ನೀ ಸಮೂಹಕ್ಕೆ ದುಖವನ್ನು ತಂದಿದ್ದರೂ ಅಲ್ಲಾಹನ ವಿಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ...
ಆದರೆ ಇಂದು ಹಲವು ಯುವಕರ ನಡುವೆಯೂ ಭಾಗ್ಯವಂತರ  ಸಾಲಿನಲ್ಲಿ ಇರ್ಷಾದ್ ಕರ್ನೂರ್ ಸ್ಮರಿಸಲ್ಪಡುತ್ತಿದ್ದು....

ಇನ್ಸಾಅಲ್ಲಾಹ್ ಎಲ್ಲ ಮಿತ್ರರು ಇರ್ಷಾದ್ ಕರ್ನೂರ್ ಪರಲೋಕ ಮೋಕ್ಷಕ್ಕಾಗಿ ಪ್ರಾರ್ಥಿಸುವಂತೆಯೂ ತಹ್ಲೀಲ್ ಸಮರ್ಪಿಸುವಂತೆಯೂ ಕೇಳಿಕೊಳ್ಳುತ್ತ...

ತಹ್ಲೀಲ್ ಹೇಳಲು ಇಚ್ಚಿಸುವವರು ಈ ಕೆಳಗಿನ ವಾಟ್ಸಾಪ್ ನಂಗೆ ಪರ್ಸನಲಾಗಿ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ...
8971778483

✍ರಾಫಿ ನಗರ

ಪೋಸೋಟ್ ತಂಙಳ್ ಉಸ್ತಾದರ ಬದುಕು ಪಕ್ಷಿನೋಟದಲ್ಲಿ


ಹೆಸರು ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಕ್ ತಂಙಳ್

ಖಬೀಲ: ಬುಖಾರಿ

ಜನನ: 1961 ಸಪ್ವೆಂಬರ್ 31 (ಮುಹರ್ರಂ 24)ಬುದವಾರ

ತಂದೆ: ಸಯ್ಯಿದ್ ಅಹ್ಮದ್ ಬುಖಾರಿ

ತಾಯಿ: ತೃಕರಿಪುರ್ ಸಯ್ಯಿದ್ ಶಾಹುಲ್ ಹಮೀದ್ ತಂಗಳ್ ರವರ ಮಗಳು ಸಯ್ಯಿದತ್ ಫಾತಿಮ ಇಂಬಿಚ್ಚಿ ಬೀವಿ

ಪತ್ನಿ: ತಾಜುಲ್ ಉಲಮಾ ರವರ ಮಗಳ ಮಗಳು ಸಯ್ಯಿದತ್ ಉಮ್ಮು ಹಾನಿಯ ಬೀವಿ

ಮಕ್ಕಳು: ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ
ಸಯ್ಯಿದತ್ ಆಯಿಶತ್ ರಾಫಿದ
ಸಯ್ಯಿದತ್ ಖದೀಜತ್ ನಫೀಖ
ಸಯ್ಯಿದತ್ ಫತಿಮತ್ ಶಮೀಮ
ಸಯ್ಯಿದತ್ ಹಫ್ಸತ್ ದಖಿರಾ (ಮರ್ಹೂಮತ್)
ಅದ್ಯಾಪನೆ: ಪಣಿಕೊಟ್ಂಪಡಿ (ಪಡಿಕ್ಕಲ್),
ಆಕೋಟ್,
ಪೋಸೋಟ್,
ಮಳ್ ಹರ್ (2000 ರಿಂದ ವಫಾತ್ ತನಕ)

ಉಸ್ತಾದರು: ಸಯ್ಯಿದ್ ಅಹ್ಮದ್ ಬುಖಾರಿ (ತಂದೆ)
ಕೋಡಂಬುಯ ಬೀರಾನ್ ಕೋಯ ಮುಸ್ಲಿಯಾರ್
ಒ.ಕೆ ಹಝ್ರತ್
ಕಮಾಲುದ್ದೀನ್ ಹಝ್ರತ್
ಜಬ್ಬಾರ್ ಹಝ್ರತ್
ಪನಾಯಿಕುಳಂ ಹಝ್ರತ್

ಪದವಿ: ಮಳ್ ಹರ್ ನೂರಿಲ್ ಇಸ್ಲಾಮಿತ್ತ-ಲಿಮಿ ಸ್ತಾಪಕ
ಸಮಸ್ತ ಕೇಂದ್ರ ಮುಶಾವರ ಸದಸ್ಯ
ಎಸ್ ವ್ಯೆ ಎಸ್ ಕೇರಳ ರಾಜ್ಯ ಸದಸ್ಯರು (2013-2015)
ಕಾಸರಗೋಡು ಜಿಲ್ಲಾ ಸಂಯುಕ್ತ ಜಮಾ-ಅತ್ ಪ್ರಥಮ ಖಾಝಿ
ಕಡಲುಂಡಿ ಖಾಝಿ
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ ಖಾಝಿ
ಕರ್ನಾಟಕದ ದ.ಕ ಜಿಲ್ಲೆಯ ಕಾಟಿಪಳ್ಳ ಖಾಝಿ
ಬಾ ಅಲವಿ ತ್ವರೀಕತಿನ ಕೇರಳ ಖಲೀಫ

ಆತ್ಮಿಯ ಗುರು: ಸಯ್ಯಿದ್ ಅಹ್ಮದ್ ಝೈನುದ್ದೀನ್ ಇಂಬಿಚ್ಚಿಕೋಯ ತಂಗಳ್ ಕಡಲುಂಡಿ

Thursday, 24 August 2017

Kindly Requested To Arrange The Janaza {Maayith Namaaz} Prayer & Du'a for


1. Samina Kandavara
2. Fathima kakkinje
3. Mahshooq Gandinagara
4 . B Fatima M Kodi
5. Kempi Monu Sagar
6. Zainaba Saroli Athur
7. Sarafraz Ullala
8. Abbuvaka Poidel
9. Harshad Vidyanagar
10. Zuhara Addur
11. Mumthaz GuddeAngady
12. Sahabaan Koteshvara
13. Zainaba Gurupura
14. Mariyamma Athoor
15. Iddinkunchi Mangalore
16. Safiya Urvalpadavu
 17. Farooq Surathkal
 18. Avvamma Nelyotu Athoor
 19. Ahmad Kolakery
 20. Zainaba Saroli Peramugar
 21. Salman Nandikor
 22. B Fathima Addoor
 23. Mahin Haji Mukka
 24. Muhiyaddeen Soorinje



(
Asha's Educational Center Mallur)

Popular Posts

Popular Posts

Blog Archive